ಗೋಸಾರ, ಕೃಪಾಮೃತವನ್ನು ಪೈಪ್ ಮೂಲಕ ನೇರವಾಗಿ ಪ್ರತಿಯೊಂದು ಗಿಡಕ್ಕೆ ಪೂರೈಸುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಇದರಿಂದ ಖರ್ಚುಸ್ವಲ್ಪ ಕಡಿಮೆಯಾಗಲಿದೆ. ತೋಟದಲ್ಲಿಯೇ ಸ್ವಂತ ಮನೆ ನಿರ್ಮಿಸಿಕೊಂಡಿದ್ದು ಪ್ರತಿನಿತ್ಯ ಬೆಳಿಗ್ಗೆ 4 ಗಂಟೆ ಕಾಲ ತೋಟದೆಲ್ಲೆಡೆ ಸುತ್ತಾಡಿ ಸ್ವಚ್ಛತಾ ಕೆಲಸ, ಬೆಳೆಗಳಿಗೆ ನೀರು ಸರಬರಾಜು ವ್ಯವಸ್ಥೆ ಪರಿಶೀಲನೆ, ಕಳೆ ನಿರ್ಮೂಲನೆ ತ್ಯಾದಿ ಕೆಲಸಗಳನ್ನು ಮಾಡುತ್ತೇನೆ? ಎಂದು ವಿವರಿಸುತ್ತಾರೆ ಅವರು.