ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಗೌರವ ಕಾರ್ಯದರ್ಶಿ ಬಿ.ದಿಳ್ಯೆಪ್ಪ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂತೇಬೆನ್ನೂರು ಸಿರಾಜ್ ಅಹಮದ್, ಫಾಲಾಕ್ಷಪ್ಪ ಗೋಪನಾಳ್, ಬೇತೂರು ಷಡಾಕ್ಷರಪ್ಪ, ಜಿ.ಆರ್.ಷಣ್ಮುಖಪ್ಪ, ಕಸಾಪ ದಾವಣಗೆರೆ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಪರಮೇಶ್ವರಪ್ಪ ದಾಗಿನಕಟ್ಟೆ, ಸತ್ಯಭಾಮಾ ಮಂಜುನಾಥ್, ವೀಣಾ ಕೃಷ್ಣಮೂರ್ತಿ ಅವರೂ ಇದ್ದರು.