ಭಕ್ತೆಯೊಬ್ಬರು, 'ತನಗಿರುವ ಆರೋಗ್ಯದ ಸಮಸ್ಯೆ ದೂರವಾಗಿ, ಮಕ್ಕಳ ಓದಿನ ಭವಿಷ್ಯ ಉತ್ತಮವಾಗಿ ಸಾಗಿದರೆ, ಎರಡು ಚಿನ್ನದ ತಾಳಿ ಅರ್ಪಿಸುತ್ತೇನೆ’ ಎನ್ನುವ ಪತ್ರಗಳು ಪತ್ತೆಯಾದವು.
ಕಂದಾಯ ನಿರೀಕ್ಷಕ ಶ್ರೀಧರ್, ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಕೊಟ್ರೇಶ್, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಸೋಮಶೇಖರ್, ಸಿಬ್ಬಂದಿ ಸತೀಶ್, ತೆಗ್ಗಿನಮನೆ ರಮೇಶ್, ಸಮಿತಿ ಮಾಜಿ ಅಧ್ಯಕ್ಷ ಕೆಂಚಪ್ಪ ಸದಸ್ಯರಾದ ಕೆ. ಸಿದ್ದೇಶ್ವರಗೌಡ, ಸಿದ್ದಲಿಂಗಪ್ಪ, ದಂಡ್ಯಪ್ಪ ಇದ್ದರು.