ಹಿರೇಕಲ್ಮಠದ ಕರ್ತೃ ಗದ್ದುಗೆಯಿಂದದ ಪಾದಯಾತ್ರೆ ಪ್ರಾರಂಭವಾಗಿ ಮಲೇಬೆನ್ನೂರು, ದೇವರಬೆಳಕೆರೆ, ದಾವಣಗೆರೆ, ತಾರಹಳ್ಳಿ, ಉಜ್ಜಯಿನಿ, ಕೂಡ್ಲಿಗಿ, ಗುಡೇಕೋಟೆ, ರಾಂಪುರ, ಬಳ್ಳಾರಿ ಮೂಲಕ ಆಂಧ್ರಪ್ರದೇಶ ಪ್ರವೇಶಿಸಿ ಕರ್ನೂಲು ನಂತರ ಅರಣ್ಯ ಪ್ರದೇಶಗಳಲ್ಲಿ ಸಾಗಿ ಕೈಲಾಸಗಿರಿ ಮೂಲಕ ಶ್ರೀಶೈಲಕ್ಕೆ ತಲುಪುತ್ತೇವೆ. ಒಂದು ದಿನಕ್ಕೆ ಕನಿಷ್ಠ 35ರಿಂದ 40 ಕಿ.ಮೀ. ನಡೆಯುತ್ತೇವೆ ಎಂದು ಮಾಹಿತಿ ನೀಡಿದರು.