ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ | ಆಟೊಗಳಿಗೆ ಮೀಟರ್‌ ಇಲ್ಲ; ಡಿಸಿ, ಎಸ್ಪಿ ಆದೇಶಕ್ಕೂ ಕಿಮ್ಮತ್ತಿಲ್ಲ...!

ಜಿಲ್ಲೆಯಲ್ಲಿ ‘ಆಟೊಟೋಪ’ಕ್ಕೆ ಬೀಳದ ಕಡಿವಾಣ; ಬೇಕಾಬಿಟ್ಟಿ ದರ ವಸೂಲಿಯಿಂದ ಪ್ರಯಾಣಿಕರು ಹೈರಾಣ
Published : 12 ಮೇ 2025, 7:36 IST
Last Updated : 12 ಮೇ 2025, 7:36 IST
ಫಾಲೋ ಮಾಡಿ
Comments
ಈವರೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಮಾಹಿತಿ ಪಡೆದು ಶೀಘ್ರವೇ ಮತ್ತೊಂದು ಸಭೆ ನಡೆಸುತ್ತೇವೆ. ಚಾಲಕರು ಹಾಗೂ ಮಾಲೀಕರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇವೆ
- ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ 
ಜಿಲ್ಲೆಗೆ ಆ್ಯಪ್‌ ಆಧಾರಿತ ಆಟೊ ಮತ್ತು ಟ್ಯಾಕ್ಸಿ ಸೇವೆ ಕಾಲಿಡುತ್ತಿದೆ. ಮೀಟರ್‌ ಅಳವಡಿಸಿಕೊಂಡು ಸೇವೆ ನೀಡದೆ ಹೋದರೆ ಆಟೊ ಚಾಲಕರು ಮತ್ತು ಮಾಲೀಕರಿಗೇ ನಷ್ಟವಾಗಲಿದೆ.
- ಪ್ರಮುಥೇಶ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ
ಜನಸ್ನೇಹಿ ಸೇವೆ ಒದಗಿಸುವುದು ಆಟೊ ಚಾಲಕರು ಮತ್ತು ಮಾಲೀಕರ ಕರ್ತವ್ಯ. ನಮ್ಮ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಅನಿವಾರ್ಯ
- ಉಮಾ ಪ್ರಶಾಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 
ಆಟೊ ಚಾಲಕರು ಹೆಚ್ಚುವರಿ ಹಣ ಕೇಳಿದರೆ ಅಥವಾ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸಿದರೆ ಅವರ ಪರವಾನಗಿ ಅಮಾನತುಗೊಳಿಸುವಂತಹ ಕಠಿಣ ನಿಯಮ ನಗರದಲ್ಲಿ ಜಾರಿಯಾಗಬೇಕು
- ಚಿರಂಜೀವಿ ಕೆ.ಪಿ., ದಾವಣಗೆರೆಯ ವಿನೋಬನಗರ ನಿವಾಸಿ
ಆಟೊದವರು ಹಗಲು ದರೋಡೆಗೆ ಇಳಿದಿದ್ದಾರೆ. ಅಧಿಕಾರಿಗಳು ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿ ನಾಗರಿಕರ ಸುಲಿಗೆಗೆ ಕಡಿವಾಣ ಹಾಕಬೇಕು
- ಬಿ. ನಾಗರಾಜ್, ಚನ್ನಗಿರಿ ನಿವಾಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT