ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಭದ್ರಾ ನಾಲೆಯಿಂದ ಕೆರೆಗಳಿಗೆ ನೀರು; ಟಿ.ವಿ. ಸ್ಟೇಷನ್ ಕೆರೆ ಅರ್ಧದಷ್ಟು ಭರ್ತಿ?

ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗದಂತೆ ಎಚ್ಚರ
Published : 1 ಏಪ್ರಿಲ್ 2024, 7:27 IST
Last Updated : 1 ಏಪ್ರಿಲ್ 2024, 7:27 IST
ಫಾಲೋ ಮಾಡಿ
Comments
ಬರದ ಕಾರಣಕ್ಕೆ ಎಲ್ಲೆಡೆ ನೀರಿನ ಸಮಸ್ಯೆ ಇರುವುದರಿಂದ ಸಾರ್ವಜನಿಕರು ವಾಹನ ತೊಳೆಯುವುದು ಸೇರಿದಂತೆ ಇನ್ನಿತರ ಕಾರಣಗಳಿಗೆ ನೀರನ್ನು ವ್ಯರ್ಥವಾಗಿ ಬಳಸಬಾರದು
ಉದಯಕುಮಾರ್ ಕಾರ್ಯಪಾಲಕ ಎಂಜಿನಿಯರ್‌ ಪಾಲಿಕೆ
ಟ್ಯಾಂಕರ್‌ ಮೂಲಕವೂ ನೀರು ಪೂರೈಕೆ
‘ಸದ್ಯ ಏಪ್ರಿಲ್‌ 20ರ ವರೆಗೂ ಕೆರೆ ಹಾಗೂ ನದಿಯ ನೀರನ್ನು ಪೂರೈಸಲಾಗುವುದು. ಆ ಬಳಿಕ ಟ್ಯಾಂಕರ್ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ನಗರದಲ್ಲಿ 1080 ಬೋರ್‌ವೆಲ್‌ಗಳಿದ್ದು 63 ಬೋರ್‌ವೆಲ್‌ಗಳನ್ನು ರೀಬೋರ್‌ ಮಾಡಲಾಗುತ್ತಿದೆ. ಪ್ರತೀ ವಾರ್ಡ್‌ಗೂ 3 ಟ್ಯಾಂಕರ್‌ಗಳಿಂದ ನೀರು ಪೂರೈಸಲು ಟೆಂಡರ್‌ ಕೂಡ ಕರೆಯಲಾಗಿದೆ’ ಎಂದು ಪಾಲಿಕೆಯ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಉದಯಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT