ಎಐಯುಟಿಯುಸಿಯ ಕೈದಾಳೆ ಮಂಜುನಾಥ, ಸಿಐಟಿಯುನ ಆನಂದರಾಜ್, ನೆರಳು ಬೀಡಿ ಕಾರ್ಮಿಕರ ಯೂನಿಯನ್ನ ಜಬೀನಾಖಾನಂ, ಬ್ಯಾಂಕ್ ನೌಕರರ ಸಂಘದ ರಾಘವೇಂದ್ರ ನಾಯರಿ ಮಾತನಾಡಿದರು. ದಾಕ್ಷಾಯಣಮ್ಮ, ಆವರಗೆರೆ ವಾಸು, ನಾಗಾರಾಜಾಚಾರ್, ಎಂ.ಬಿ. ಶಾರದಮ್ಮ, ತಿಪ್ಪೇಸ್ವಾಮಿ, ಮಂಜುನಾಥ ಕುಕ್ಕವಾಡ, ಎನ್.ಎಚ್. ರಾಮಪ್ಪ, ಹನುಮಂತಪ್ಪ, ಶಿವಾಜಿರಾವ್ ಅವರೂ ಇದ್ದರು.