ಸರ್ಕಾರದಿಂದ ಶಾಸಕರ ನಿಧಿ ಬಿಡುಗಡೆ ಆಗುವುದು ತಡವಾಗಿದೆ. ಅದು ಬಂದ ತಕ್ಷಣ ಮಿಣಜಗಿ ಗ್ಯಾಲರಿಗೆ ಆದ್ಯತೆ ಮೇಲೆ ನೆರವು ನೀಡಲಾಗುವುದುಮಹೇಶ ಟೆಂಗಿನಕಾಯಿ ಶಾಸಕ
ಮಿಣಜಗಿ ಗ್ಯಾಲರಿಯು ಪಾಲಿಕೆಯ ಕಟ್ಟಡದಲ್ಲೇ ಇರುವ ಕಾರಣ ಕಟ್ಟಡ ಅಭಿವೃದ್ಧಿ ಯೋಜನೆಯಲ್ಲಿ ಪರಿಗಣಿಸಿ ಅಗತ್ಯ ದುರಸ್ತಿ ಕಾರ್ಯ ಮಾಡಿಸಲಾಗುವುದುವಿಜಯಕುಮಾರ ಆರ್. ಹೆಚ್ಚುವರಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಹೋರಾಟ ಮಾಡಿ ಗ್ಯಾಲರಿ ಪಡೆದುಕೊಂಡಿದ್ದೇವೆ. ಅದನ್ನು ಚಾಲ್ತಿಯಲ್ಲಿ ಇಡಬೇಕು. ಅದಕ್ಕಾಗಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದೇವೆಕೆ.ವಿ. ಶಂಕರ ಮಿಣಜಗಿ ಕಲಾಮಂದಿರ ಸಮಿತಿ ಸದಸ್ಯ
ರಾಜ್ಯ ಸರ್ಕಾರದವರು ಸ್ಥಳಾವಕಾಶ ನೀಡಿದರೆ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಸ್ಥಾಪನೆ ಆಗುತ್ತದೆ. ಇಲ್ಲದಿದ್ದರೆ ಅದು ಜಿಲ್ಲೆಯ ಕೈತಪ್ಪುತ್ತದೆಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.