<p><strong>ಧಾರವಾಡ:</strong> ಇಲ್ಲಿನ ಸಂತೋಷನಗರದ ಮನೆಯೊಂದರಲ್ಲಿ ಕುಪ್ಪಡಿಗೆಗೆ (ಕೆಂಡದ ಕುಡಿಕೆ) ಥಿನ್ನರ್ ಕ್ಯಾನ್ ಉರುಳಿ ಬೆಂಕಿ ಹೊತ್ತಿಕೊಂಡಿದ್ದು, ಬಾಲಕ ಅಗಸ್ತ್ಯ (4) ಮೃತಪಟ್ಟ. ಬಾಲಕನ ತಂದೆ ಚಂದ್ರಕಾಂತ್ ಮಾಶಾಳ ಅವರಿಗೆ ಗಾಯವಾಗಿದೆ.</p>.<p>‘ಚಂದ್ರಕಾಂತ ಅವರು ಖಾಸಗಿ ಕಂಪನಿ ಉದ್ಯೋಗಿ. ಪತ್ನಿ ಸುಶ್ಮಿತಾ, ಮತ್ತೊಂದು ಮಗು ಇನ್ನೊಂದು ಕೊಠಡಿಯಲ್ಲಿ ಇದ್ದರು. ಅವಘಡದಲ್ಲಿ ಸುಶ್ಮಿತಾ ಅವರ ತಾಯಿ ಸುವರ್ಣಾ ಅವರಿಗೂ ಗಾಯಗಳಾದವು. ಬೆಂಕಿಯಿಂದ ಇತರೆ ವಸ್ತುಗಳು ಸುಟ್ಟಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಇಲ್ಲಿನ ಸಂತೋಷನಗರದ ಮನೆಯೊಂದರಲ್ಲಿ ಕುಪ್ಪಡಿಗೆಗೆ (ಕೆಂಡದ ಕುಡಿಕೆ) ಥಿನ್ನರ್ ಕ್ಯಾನ್ ಉರುಳಿ ಬೆಂಕಿ ಹೊತ್ತಿಕೊಂಡಿದ್ದು, ಬಾಲಕ ಅಗಸ್ತ್ಯ (4) ಮೃತಪಟ್ಟ. ಬಾಲಕನ ತಂದೆ ಚಂದ್ರಕಾಂತ್ ಮಾಶಾಳ ಅವರಿಗೆ ಗಾಯವಾಗಿದೆ.</p>.<p>‘ಚಂದ್ರಕಾಂತ ಅವರು ಖಾಸಗಿ ಕಂಪನಿ ಉದ್ಯೋಗಿ. ಪತ್ನಿ ಸುಶ್ಮಿತಾ, ಮತ್ತೊಂದು ಮಗು ಇನ್ನೊಂದು ಕೊಠಡಿಯಲ್ಲಿ ಇದ್ದರು. ಅವಘಡದಲ್ಲಿ ಸುಶ್ಮಿತಾ ಅವರ ತಾಯಿ ಸುವರ್ಣಾ ಅವರಿಗೂ ಗಾಯಗಳಾದವು. ಬೆಂಕಿಯಿಂದ ಇತರೆ ವಸ್ತುಗಳು ಸುಟ್ಟಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>