ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಗೋಗೇರಿ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಡಾ. ರಾಮು ಮೂಲಗಿ ಅಧ್ಯಕ್ಷತೆ ವಹಿಸಿದ್ದರು. ಆರ್.ಎಂ. ಗೋಗೇರಿ, ಎ.ಎ. ದರ್ಗಾ, ಪ್ರೇಮಾ ನಡುವಿನಮನಿ, ಶರೀಫ್ ನದಾಫ್, ರೂಪಾ ಬಾಳೇಗುಡಿ, ಭಾಗ್ಯಶ್ರೀ, ಶಂಕರ ಹಲಗತ್ತಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಜಿನದತ್ತ ಹಡಗಲಿ, ನಿಂಗಣ್ಣ ಕುಂಟಿ, ಎಸ್.ಎಂ. ದಾನಪ್ಪಗೌಡರ, ಡಾ. ಧನವಂತ ಹಾಜವಗೋಳ, ಡಾ. ಮಹೇಶ ಹೊರಕೇರಿ ಇದ್ದರು. ರವಿಶಂಕರ ಗಡಿಯಪ್ಪನವರ ಅವರು ಗೋಗೇರಿ ಅವರ ಕವನಗಳನ್ನು ವಾಚಿಸಿದರು.