ಕಾರ್ಯಕ್ರಮದಲ್ಲಿ ಅನಿಲಕುಮಾರ್ ಪಾಟೀಲ, ರಜತ್ ಉಳ್ಳಾಗಡ್ಡಿಮಠ, ಶರೀಫ್ ಗರಗದ, ಮಹಾನಗರ ಪಾಲಿಕೆಯ ವಿರೋಧ್ ಪಕ್ಷದ ನಾಯಕಿ ಸುವರ್ಣಾ ಕಲಕುಂಟ್ಲ, ಪಾಲಿಕೆ ಸದಸ್ಯರಾದ ಪ್ರಕಾಶ್ ಕುರಹಟ್ಟಿ, ಸಂದಿಲ್ ಕುಮಾರ, ಆರಿಫ್ ಭದ್ರಾಪೂರ್, ಇಕ್ಬಾಲ್ ನವಲೂರ, ಚೇತನ್ ಹಿರೇಕೆರೂರ, ಸಂತೋಷ್ ಚಲವಾದಿ, ಶಿವಕುಮಾರ ರಾಯನಗೌಡರ, ಮಾಜಿ ಪಾಲಿಕೆ ಸದಸ್ಯರಾದ ಮೋಹನ್ ಹಿರೇಮನಿ, ಪೀರಾಜಿ ಖಂಡೆಕರ್, ಎಂ.ಎಸ್.ಪಾಟೀಲ್ ಹಾಜರಿದ್ದರು.