'ನನ್ನ ಕಂಡರೆ ಬಿಜೆಪಿಗೆ ಭಯ' ಎನ್ನುವ ಸಿದ್ದರಾಮಯ್ಯರ ಹೇಳಿಕೆಗೆ, 'ಅವರನ್ನು ಕಂಡರೆ ಹುಡುಗರೇ ಹೆದರಲ್ಲ. ಹೀಗಿದ್ದಾಗ ಬಿಜೆಪಿ ಯಾಕೆ ಹೆದರುತ್ತದೆ. ಅವರು ಮಾಡಿರುವ ಭ್ರಷ್ಟಾಚಾರದ ಒಂದಾದರೂ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆಯೇ? ಆರ್.ಎಸ್.ಎಸ್. ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ದೇಶಕ್ಕಾಗಿ ಹೋರಾಡುವ ಸಂಘಟನೆ ಅದಾಗಿದ್ದು, ಅದರ ವಿರುದ್ಧ ಮಾತನಾಡುವವರ ವ್ಯಕ್ತಿತ್ವವೇ ಕಡಿಮೆಯಾಗಲಿದೆ' ಎಂದರು.