ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳನ್ನು ಸೋಂಕು ನಿರೋಧಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ ಅನಾಮಿ, ಮುಖ್ಯ ಶಿಕ್ಷಕ ಪವಾಡೆಪ್ಪ ಮ್ಯಾಗೇರಿ ಹಾಗೂ ವಿದ್ಯಾರ್ಥಿಗಳಾದ ಮಧುಮತಿ, ಕೃತಿಕಾ, ಪೃಥ್ವಿ, ಲಕ್ಷ್ಮಿ, ವಿದ್ಯಾ, ಪ್ರಿಯಾಂಕಾ, ಅಲ್ಫಾನ್ಸ್ ಇದ್ದರು.