ಜನತಾ ಬಜಾರ್ನಲ್ಲಿ ತರಕಾರಿ ಮಾರುಕಟ್ಟೆ ಇಲ್ಲದ ಕಾರಣಕ್ಕೆ ಬಹಳಷ್ಟು ಜನ ತರಕಾರಿ ಹಾಗೂ ಕಾಯಿಪಲ್ಲೆ ಖರೀದಿಸಲು ದುರ್ಗದ ಬೈಲ್ಗೆ ಬಂದಿದ್ದರು. ಅನೇಕ ಮುಸ್ಲಿಮರು ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ, ಆಲಂಕಾರಿಕ ವಸ್ತುಗಳು. ಸಿಹಿ ತಿನಿಸು ತಯಾರಿಸಲು ಬೇಕಾಗುವ ಅಗತ್ಯ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಶ್ಯಾವಿಗೆ, ಗೋಡಂಬಿ, ದ್ರಾಕ್ಷಿ, ಬದಾಮಿ ಖರೀದಿಸಲು ಹೆಚ್ಚಿನ ಬೇಡಿಕೆ ಕಂಡು ಬಂತು.