ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಸಾಧನ ಕೋಚಿಂಗ್ ಸೆಂಟರ್ನ ಡಾ.ಜ್ಯೋತಿ ಕೆ. ಉಪನ್ಯಾಸ ನೀಡಿದರು. ನೇತ್ರತಜ್ಞ ಆರ್. ಕೃಷ್ಣಪ್ರಸಾದ್, ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ, ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ ಆರ್.ಕೆ., ಎಂ.ವಿ. ಕುಸುಮಾ, ಮಹಾಪೋಷಕ ಎಂ.ಐ. ಮುನವಳ್ಳಿ, ಹನುಮಂತಪ್ಪ ಮೇಟಿ, ಮರಿಗೌಡರ, ಮೊಹಮ್ಮದ್ ರಫಿ ಇದ್ದರು.