ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

ಧಾರವಾಡ |ತುಂತುರು ಮಳೆ: ಹೆಸರು, ಸೋಯಾಬೀನ್‍ಗೆ ಕೀಟಬಾಧೆ

ಮಂಜು ಆರ್.ಗಿರಿಯಾಲ
Published : 13 ಆಗಸ್ಟ್ 2025, 4:11 IST
Last Updated : 13 ಆಗಸ್ಟ್ 2025, 4:11 IST
ಫಾಲೋ ಮಾಡಿ
Comments
ಧಾರವಾಡದ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ರೈತರೊಬ್ಬರ ಹೊಲಕ್ಕೆ ಕೃಷಿ ವಿಜ್ಞಾನಿ ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿ ಹೆಸರು ಬೆಳೆಗೆ ತಗುಲಿದ ಕೀಟಬಾಧೆ ಪರಿಶೀಲಿಸಿದರು
ಧಾರವಾಡದ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ರೈತರೊಬ್ಬರ ಹೊಲಕ್ಕೆ ಕೃಷಿ ವಿಜ್ಞಾನಿ ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿ ಹೆಸರು ಬೆಳೆಗೆ ತಗುಲಿದ ಕೀಟಬಾಧೆ ಪರಿಶೀಲಿಸಿದರು
ಹೆಸರು ಬೆಳೆಗೆ ತಗುಲಿದ ಕೀಟಗಳು
ಹೆಸರು ಬೆಳೆಗೆ ತಗುಲಿದ ಕೀಟಗಳು
ಸೋಯಾಬೀನ್ ಹಾಗೂ ಹೆಸರು ಬೆಳೆಗೆ ಕೀಟ ಬಾಧೆಯಿಂದ ಹೆಚ್ಚಾಗಿದೆ. ಔಷಧ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕೃಷಿ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಒದಗಿಸಬೇಕು
ಮೌನೇಶ ದರಗಾದ ಕೋಟೂರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT