ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ವರ್ಷವಾದರೂ ಕರಗದ ಗಣೇಶ ಮೂರ್ತಿಗಳು; ಬಾವಿಯಲ್ಲಿ ಅವಶೇಷ

ನಾಗರಾಜ್‌ ಬಿ.ಎನ್.
Published : 10 ಆಗಸ್ಟ್ 2025, 3:20 IST
Last Updated : 10 ಆಗಸ್ಟ್ 2025, 3:20 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಗ್ಲಾಸ್‌ಹೌಸ್‌ ಹಿಂಭಾಗ ಇರುವ ಗಣೇಶ ಬಾವಿಯಲ್ಲಿರುವ ತ್ಯಾಜ್ಯದ ರಾಶಿ
ಹುಬ್ಬಳ್ಳಿಯ ಗ್ಲಾಸ್‌ಹೌಸ್‌ ಹಿಂಭಾಗ ಇರುವ ಗಣೇಶ ಬಾವಿಯಲ್ಲಿರುವ ತ್ಯಾಜ್ಯದ ರಾಶಿ
ಮಹಾರಾಷ್ಟ್ರ ಸೊಲ್ಲಾಪುರ ಭಾಗಗಳಿಂದಲೇ ಹೆಚ್ಚಾಗಿ ಪಿಒಪಿ ಮೂರ್ತಿಗಳು ಬರುತ್ತವೆ. ಅವುಗಳ ನಿಯಂತ್ರಣಕ್ಕೆ ಟಾಸ್ಕ್‌ಫೋರ್ಸ್‌ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ.
– ದಿವ್ಯಪ್ರಭು, ಜಿಲ್ಲಾಧಿಕಾರಿ
ಹೊರ ಜಿಲ್ಲೆಗಳಿಂದ ಬರುವ ಪಿಒಪಿ ಮೂರ್ತಿಗಳ ನಿರ್ಬಂಧಕ್ಕೆ ನಗರದ ಗಡಿ ಪ್ರದೇಶಗಳಲ್ಲಿ ಚೆಕ್‌ ಪೋಸ್ಟ್‌ ಹಾಕಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಕಾರ್ಯಾಚರಣೆಗೆ ಸಹಕರಿಸಲಾಗುವುದು
– ಮಹಾನಿಂಗ ನಂದಗಾವಿ, ಡಿಸಿಪಿ
ಹುಬ್ಬಳ್ಳಿ ಧಾರವಾಡ ಗ್ರಾಮೀಣ ಭಾಗಗಳಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡ ಮೂರ್ತಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾರ್ವಜನಿಕರು ಸಹ ಜಾಗೃತರಾಗಬೇಕು.
–ಜಗದೀಶ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದಂತೆ ಗಣೇಶೋತ್ಸವ ಮಹಾಮಂಡಳದ ಎಲ್ಲ ಸಮಿತಿಗಳಿಗೆ ಸೂಚನೆ ನೀಡಿದ್ದೇವೆ. ಮತ್ತೊಮ್ಮೆ ಸಭೆ ನಡೆಸಿ ಮಾಹಿತಿ ನೀಡಲಾಗುವುದು.
– ಅಮರೇಶ ಹಿಪ್ಪರಗಿ, ಕಾರ್ಯದರ್ಶಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT