ತಂಗುದಾಣ ಪ್ರಾಯೋಜಕರಾದ ವಿಜಯಲಕ್ಷ್ಮೀ ಮತ್ತು ರಾಜಪ್ಪ ಗದ್ವಾಲ ದಂಪತಿಯನ್ನು ಅಭಿನಂದಿಸಲಾಯಿತು. ಉತ್ತರ ಕರ್ನಾಟಕ ಆಟೊರಿಕ್ಷಾ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಕ್ಲಬ್ ಕಾರ್ಯದರ್ಶಿ ಪೂರ್ಣಿಮಾ ಕಾಡಂಬಿ, ರತ್ನ ಭೇರೆ, ವಾಯವ್ಯ ಸಾರಿಗೆ ಸಂಸ್ಥೆಯ ಪ್ರವೀಣ ಈಡೂರ, ಆಡಳಿತಾಧಿಕಾರಿ ನಾಗಮಣಿ, ಡಿಪೊ ಮ್ಯಾನೇಜರ್ ವೈ.ಎಂ. ಶಿವರೆಡ್ಡಿ ಹಾಗೂ ಕ್ಲಬ್ನ ಪದಾಧಿಕಾರಿಗಳು ಇದ್ದರು.