ಹುಬ್ಬಳ್ಳಿಯ ಇಬ್ರಾಹಿಂಪುರದ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ
–ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಇಬ್ರಾಹಿಂಪುರದ ರಾಜಕಾಲುವೆಯ ಬಳಿ ಹದ್ದುಗಳ ಹಾರಾಟ ಹೆಚ್ಚಾಗಿರುವುದು
–ಚಿತ್ರ: ಗುರು ಹಬೀಬ
ಇಸ್ಲಾಂಪುರ ಬಳಿಯ ರಸ್ತೆ ಬದಿ ಬಿದ್ದಿರುವ ರಾಜಕಾಲುವೆ ಹೊಳನ್ನು ವಿಲೇವಾರಿ ಮಾಡಲಾಗುವುದು. ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ನಗರ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು. –
ಡಾ.ಈಶ್ವರ ಉಳ್ಳಾಗಡ್ಡಿ ಪಾಲಿಕೆ ಆಯುಕ್ತ
ಜೋರು ಮಳೆ ಬಂದರೆ ರಾಜಕಾಲುವೆ ಬಳಿಯ 50ಕ್ಕೂ ಅಧಿಕ ಮನೆಗಳಿಗೆ ತೊಂದರೆಯಾಗುತ್ತದೆ. ಸಮಸ್ಯೆ ಬಗೆಹರಿಸಬೇಕು. ರಸ್ತೆ ಹಾಳಾಗಿದ್ದು ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು.