ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಹುಬ್ಬಳ್ಳಿ| ಬಗೆಹರಿಯದ ಸಮಸ್ಯೆ ಹಲವು: ಜನರಿಗೆ ಸಂಕಷ್ಟ

ರಸ್ತೆ ಬದಿಯಲ್ಲಿಯೇ ತ್ಯಾಜ್ಯದ ರಾಶಿ: ಹದ್ದುಗಳ ಹಾರಾಟ, ನಾಯಿಗಳ ಹಾವಳಿ ಹೆಚ್ಚಳ
Published : 23 ಜುಲೈ 2023, 6:21 IST
Last Updated : 23 ಜುಲೈ 2023, 6:21 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಇಬ್ರಾಹಿಂಪುರದ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ
–ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಇಬ್ರಾಹಿಂಪುರದ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ –ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಇಬ್ರಾಹಿಂಪುರದ ರಾಜಕಾಲುವೆಯ ಬಳಿ ಹದ್ದುಗಳ ಹಾರಾಟ ಹೆಚ್ಚಾಗಿರುವುದು
–ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಇಬ್ರಾಹಿಂಪುರದ ರಾಜಕಾಲುವೆಯ ಬಳಿ ಹದ್ದುಗಳ ಹಾರಾಟ ಹೆಚ್ಚಾಗಿರುವುದು –ಚಿತ್ರ: ಗುರು ಹಬೀಬ
ಇಸ್ಲಾಂಪುರ ಬಳಿಯ ರಸ್ತೆ ಬದಿ ಬಿದ್ದಿರುವ ರಾಜಕಾಲುವೆ ಹೊಳನ್ನು ವಿಲೇವಾರಿ ಮಾಡಲಾಗುವುದು. ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ನಗರ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು. –
ಡಾ.ಈಶ್ವರ ಉಳ್ಳಾಗಡ್ಡಿ ಪಾಲಿಕೆ ಆಯುಕ್ತ
ಜೋರು ಮಳೆ ಬಂದರೆ ರಾಜಕಾಲುವೆ ಬಳಿಯ 50ಕ್ಕೂ ಅಧಿಕ ಮನೆಗಳಿಗೆ ತೊಂದರೆಯಾಗುತ್ತದೆ. ಸಮಸ್ಯೆ ಬಗೆಹರಿಸಬೇಕು. ರಸ್ತೆ ಹಾಳಾಗಿದ್ದು ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು.
–ಅಲ್ತಾಫ್‌ ಬೆಟಗೇರಿ ಇಬ್ರಾಹಿಂಪುರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT