ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪ್ರಮುಖರಾದ ಉಮಾ ಮುಕುಂದ್, ಶಂಕರ ಸುಂಕದ, ನಿಜಗುಣ ದೇವೂರು, ಮಲ್ಲಿಕಾರ್ಜುನ ಸಾವುಕಾರ, ಸುವರ್ಣ ಕಲಕುಂಟ್ಲ, ವಿರೂಪಾಕ್ಷ ರಾಯನಗೌಡ್ರ, ವಸಂತ ಹೊರಟ್ಟಿ, ನೀಲಕಂಠ ಆಕಳವಾಡಿ, ಗೋವಿಂದ ಜೋಶಿ, ಎನ್. ಎ. ಚರಂತಿಮಠ, ವಿ. ಎಸ್. ವಿ ಪ್ರಸಾದ ಬಾಗಲಕೋಟೆ ವೀರೇಂದ್ರ ಶೆಟ್ಟಿ ಬೆಂಬಳಗಿ ಮತ್ತಿತರರು ಇದ್ದರು.