ಬೈಪಾಸ್ ವಿಸ್ತರಣೆಯ ಟೆಂಡರ್ಗೆ ಈಗಾಗಲೇ ಅನುಮೋದನೆ ದೊರಕಿದ್ದು, ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಬೇಕು ಎಂದು ಗಡ್ಕರಿ ಅವರು ಸೂಚನೆ ನೀಡಿದರು.ಅವಳಿ ನಗರದ ಸುತ್ತಲಿರುವ ಚತುಷ್ಪಥ ಮತ್ತು ಷಟ್ಪಥಗಳಿಗೆ ಅಂಡರ್ಪಾಸ್ಗಳನ್ನು ನಿರ್ಮಾಣ ಮಾಡಿ ಕೊಡುವುದಾಗಿ ಭರವಸೆ ನೀಡಿದರು ಎಂದು ಜೋಶಿ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.