ನಂತರ ಪ್ರೊ. ನಾರಾಯಣಾಚಾರ್ಯ ಅವರ ರಾಮಾಯಣ ಮಹಾಪ್ರಸಂಗಗಳು-2, ಮಾರೀಚ, ಭಾರತೀಯ ಇತಿಹಾಸ ಪುರಾಣಗಳು, ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮದ ಬೆಲೆ ಮತ್ತು ಆರ್ಷದೃಷ್ಟಿ, ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು, ಶ್ರೀರಾಮಕಥಾವತಾರ, ರಾಜಸೂಯ ತಂದ ಅನರ್ಥ, ವನದಲ್ಲಿ ಪಾಂಡುವರು ಸೇರಿದಂತೆ 9 ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.