ನವಲಗುಂದ ತಾಲ್ಲೂಕಿನ ಕುಮಾರಗೊಪ್ಪ ಗ್ರಾಮದ ಜಮೀನಿನಲ್ಲಿ ಜಲಾವೃತವಾಗಿರುವ ಈರುಳ್ಳಿ ಬೆಳೆ
ಜಮೀನಿನಲ್ಲಿ ನೀರು ನಿಲ್ಲದಂತೆ ಒಡ್ಡು ಒಡೆದು ಹೊರಹೋಗುವಂತೆ ಮಾಡುವುದೊಂದೇ ದಾರಿ. ಹಾಗಾಗಿ ಜಮೀನಿನಲ್ಲಿ ಸದ್ಯಕ್ಕೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಸತತ ಮಳೆಯಿಂದ ಹಲವೆಡೆ ಇಳುವರಿ ನಷ್ಟವಾಗಿರುವ ವರದಿ ಬಂದಿದ್ದು ಸಮೀಕ್ಷೆ ನಡೆಸಲಾಗುವುದು
ಸಂಜೀವಕುಮಾರ ಗುಡಿಮನಿ , ಸಹಾಯಕ ತೋಟಗಾರಿಕೆ ನಿರ್ದೇಶಕರು ತೋಟಗಾರಿಕೆ ಇಲಾಖೆ ನವಲಗುಂದ
20 ಎಕರೆಯಲ್ಲಿ ಈರುಳ್ಳಿ ಬಿತ್ತಿದ್ದು ಈ ವರ್ಷ ಉತ್ತಮ ಇಳುವರಿ ನಿರೀಕ್ಷೆಯಿತ್ತು ಬಿಡುವಿಲ್ಲದ ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣ ನೀರುಪಾಲಾಗಿ ಕೊಳೆಯುತ್ತಿದೆ