ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಸತತ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಹಾನಿ

ಕೊಳೆ ರೋಗ ಬಾಧೆ: ಪರಿಹಾರಕ್ಕೆ ರೈತರ ಮೊರೆ
ಅಬ್ದುಲರಝಾಕ ನದಾಫ್
Published : 12 ಆಗಸ್ಟ್ 2024, 6:19 IST
Last Updated : 12 ಆಗಸ್ಟ್ 2024, 6:19 IST
ಫಾಲೋ ಮಾಡಿ
Comments
ನವಲಗುಂದ ತಾಲ್ಲೂಕಿನ ಕುಮಾರಗೊಪ್ಪ ಗ್ರಾಮದ ಜಮೀನಿನಲ್ಲಿ ಜಲಾವೃತವಾಗಿರುವ ಈರುಳ್ಳಿ ಬೆಳೆ
ನವಲಗುಂದ ತಾಲ್ಲೂಕಿನ ಕುಮಾರಗೊಪ್ಪ ಗ್ರಾಮದ ಜಮೀನಿನಲ್ಲಿ ಜಲಾವೃತವಾಗಿರುವ ಈರುಳ್ಳಿ ಬೆಳೆ
ಜಮೀನಿನಲ್ಲಿ ನೀರು ನಿಲ್ಲದಂತೆ ಒಡ್ಡು ಒಡೆದು ಹೊರಹೋಗುವಂತೆ ಮಾಡುವುದೊಂದೇ ದಾರಿ. ಹಾಗಾಗಿ ಜಮೀನಿನಲ್ಲಿ ಸದ್ಯಕ್ಕೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಸತತ ಮಳೆಯಿಂದ ಹಲವೆಡೆ ಇಳುವರಿ ನಷ್ಟವಾಗಿರುವ ವರದಿ ಬಂದಿದ್ದು ಸಮೀಕ್ಷೆ ನಡೆಸಲಾಗುವುದು
ಸಂಜೀವಕುಮಾರ ಗುಡಿಮನಿ , ಸಹಾಯಕ ತೋಟಗಾರಿಕೆ ನಿರ್ದೇಶಕರು ತೋಟಗಾರಿಕೆ ಇಲಾಖೆ ನವಲಗುಂದ
20 ಎಕರೆಯಲ್ಲಿ ಈರುಳ್ಳಿ ಬಿತ್ತಿದ್ದು ಈ ವರ್ಷ ಉತ್ತಮ ಇಳುವರಿ ನಿರೀಕ್ಷೆಯಿತ್ತು ಬಿಡುವಿಲ್ಲದ ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣ ನೀರುಪಾಲಾಗಿ ಕೊಳೆಯುತ್ತಿದೆ
ಮಂಜುನಾಥ ಸುಬೇದಾರ ಈರುಳ್ಳಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT