ಮಂಗಳವಾರ, 4 ನವೆಂಬರ್ 2025
×
ADVERTISEMENT
ADVERTISEMENT

ಕಲಘಟಗಿ | ಪ್ರಾಣಿ–ಮಾನವ ಸಂಘರ್ಷ: ಲಭಿಸದ ಪರಿಹಾರ

ಕಲಘಟಗಿ ತಾಲ್ಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಅರಣ್ಯ, ಭತ್ತದ ಬೆಳೆ ಪ್ರದೇಶ ಕುಸಿತ; ಮೆಕ್ಕೆಜೋಳ, ಕಬ್ಬು ಹೆಚ್ಚಳ
ಕಲ್ಲಪ್ಪ.ಮ.ಮಿರ್ಜಿ
Published : 4 ನವೆಂಬರ್ 2025, 5:24 IST
Last Updated : 4 ನವೆಂಬರ್ 2025, 5:24 IST
ಫಾಲೋ ಮಾಡಿ
Comments
ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಸಿಗುವುದು ಸ್ವಲ್ಪ ಕಷ್ಟವಾಗಿದ್ದರಿಂದ ನಾಡಿನತ್ತ ಮುಖ ಮಾಡುತ್ತಿವೆ. ರೈತರು ಜಮೀನಿಗೆ ತೆರಳುವಾಗ ಎಚ್ಚರ ವಹಿಸಬೇಕು
–ಅರುಣ್ ಕುಮಾರ್, ಅಷ್ಟಗಿ ವಲಯ ಅರಣ್ಯಧಿಕಾರಿ
ಜಮೀನಿನಲ್ಲಿ ಇದ್ದಾಗ ಕರಡಿ ಹಿಂದಿನಿಂದ ದಾಳಿ ನಡೆಸಿ ತಲೆಗೆ ತೀವ್ರ ಗಾಯಗೊಳಿಸಿತ್ತು. ಈಗ ಸ್ವಲ್ಪ ಚೇತರಿಯಾಗಿದೆ. ಆದರೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪರಿಹಾರ ದೊರಕಿಲ್ಲ
–ಮಾರುತಿ ರಾಮಪ್ಪ ರಾಠೋಡ್‌, ಸಂತ್ರಸ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT