ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸಳ್‌ ಹಾಪ್ಚಾ 92 | ತಾಕಡ ತಾಕಡ ಕರಡಿ ಮಜಲು

Last Updated 7 ಜುಲೈ 2022, 3:21 IST
ಅಕ್ಷರ ಗಾತ್ರ

ದಕ್ಷ ಯಜ್ಞದ ನಂತರ, ದಕ್ಷನ ಅಹಂಕಾರ ಮುರಿಯಲು ಹುಟ್ಟಿಬರುವ ವೀರಭದ್ರ ದೇವರು, ದಕ್ಷನ ಚರ್ಮದಿಂದ ವಾಧ್ಯಗಳನ್ನು ಮಾಡಿ, ಸಂಭ್ರಮಿಸುತ್ತಾನೆ. ಆ ಸಂಭ್ರಮದಲ್ಲಿ ಹಾಡುಗಳಿರುವುದಿಲ್ಲ. ಕೇವಲ ತಾಳ ಮತ್ತು ವಾದ್ಯಗಳಿಂದಲೇ ಮಂಗಲ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಕರಡಿ ಮಜಲಿನ ಹಿನ್ನೆಲೆ ಮತ್ತು ಭವಿಷ್ಯ ಈ ವಾರದ ಮಿಸಳ್‌ ಹಾಪ್ಚಾದಲ್ಲಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT