ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ವತಿಯಿಂದ ಆರೂಢ ಅಂಧರ ಶಾಲೆ ಮತ್ತು ಸರ್ಕಾರಿ ಅಂಧರ ಶಾಲೆ ಮಕ್ಕಳಿಗೆ ವಿವಿಧ ಸಾಧನಗಳನ್ನು ವಿತರಿಸಲಾಯಿತು. ಸಕ್ಷಮ ಉತ್ತರ ಪ್ರಾಂತ ಅಧ್ಯಕ್ಷ ಎಸ್.ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಮಜೇಥಿಯಾ ಫೌಂಡೇಷನ್ ಮುಖ್ಯಸ್ಥ ಜಿತೇಂದ್ರ ಮಜೇಥಿಯಾ, ಕಿಮ್ಸ್ನ ಡಾ. ಈಶ್ವರ ಹೊಸಮನಿ, ಡಾ. ಸವಿತಾ ಕನಕಪುರ, ಡಾ. ಅರುಣಕುಮಾರ ಸಿ., ಡಾ.ಎಸ್.ವೈ. ಮುಲ್ಕಿ ಪಾಟೀಲ, ನಾಗರಾಜ ನಡಕಟ್ಟಿ, ಡಾ. ಸುನೀಲ ಗೋಖಲೆ, ನಾಗಲಿಂಗ ಮುರಗಿ, ಸರ್ವೇಶ ಸ್ವಾಮಿ, ಡಾ. ವಿಜಯವಿಠ್ಠಲ ಮನಗೂಳಿ, ಡಾ. ಸುಭಾಷ ಬಬ್ರುವಾಡ ಇದ್ದರು.