ವಿವಾದದಲ್ಲಿರುವ ಸರ್ಕಾರಿ ಶಾಲೆ ಆವರಣಕ್ಕೆ ಕಾಂಪೌಂಡ್ ಇಲ್ಲದ ಕಾರಣ, ಕಟ್ಟಡ ಸಾಮಗ್ರಿ ಹಾಗೂ ಜಲಮಂಡಳಿಗೆ ಸೇರಿ ಪೈಪ್ಗಳನ್ನು ತಂದು ಇಲ್ಲಿ ಹಾಕಲಾಗಿತ್ತು. ಈ ಕುರಿತು ಜುಲೈ 8ರಂದು ‘ಪ್ರಜಾವಾಣಿ’ ಪತ್ರಿಕೆಯು ‘ಸರ್ಕಾರಿ ಶಾಲೆ ಆವರಣದಲ್ಲಿ ಮಣ್ಣು, ಕಬ್ಬಿಣ, ಪೈಪು’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.