ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಲಿಕೆ, ಅನುಭವದಿಂದ ಉದ್ಯೋಗಾವಕಾಶ: ಗುರುರಾಜ ದೇಶಪಾಂಡೆ

ದೇಶಪಾಂಡೆ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ‘ಸ್ಕಿಲ್‌ಪ್ಲಸ್ ಕಾನ್‌ಕ್ಲೇವ್’ ಕಾರ್ಯಕ್ರಮ
Published : 7 ಫೆಬ್ರುವರಿ 2025, 9:14 IST
Last Updated : 7 ಫೆಬ್ರುವರಿ 2025, 9:14 IST
ಫಾಲೋ ಮಾಡಿ
Comments
‘ಮಾಡಿದ ತಪ್ಪು ಮರುಕಳಿಸಬಾರದು’
‘ಮಾಡಿರುವ ಚಿಕ್ಕಪುಟ್ಟ ತಪ್ಪುಗಳನ್ನು ತಿದ್ದುಕೊಂಡು ವೃತ್ತಿ ಬದುಕನ್ನು ಉತ್ತಮಪಡಿಸಿಕೊಳ್ಳಬೇಕು. ತಪ್ಪಿನಿಂದ ಪಾಠ ಕಲಿತಾಗಲೇ ಹೊಸತು ಸೃಷ್ಟಿಯಾಗುತ್ತದೆ. ಮಾಡಿರುವ ತಪ್ಪನ್ನು ಮತ್ತೊಮ್ಮೆ ಮಾಡಬಾರದು. ಉದ್ಯೋಗ ಸಿಕ್ಕಿತು ಎಂದಾಗ ಎಲ್ಲವೂ ಮುಗಿಯಿತು ಎಂದಲ್ಲ. ಜೀವನ ಪೂರ್ತಿ‌ ಕಲಿಕೆ ಇರುತ್ತದೆ. ಯಾರೋ ಹೇಳಿದರು, ಒತ್ತಾಯ ಮಾಡಿದರು ಎಂದು ಕಲಿಯಬಾರದು. ಆಸಕ್ತಿಯಿಂದ ಕಲಿಯಬೇಕು. ಸಕಾರಾತ್ಮಕ ಭಾವನೆ ಹಾಗೂ ವರ್ತನೆ ಬೆಳೆಸಿಕೊಳ್ಳಬೇಕು’ ಎಂದು ದೇಶಪಾಂಡೆ ಫೌಂಡೇಷನ್‌ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT