ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಪಿ.ವೈ. ನಾಯಕ,ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಘಟಕದ ವ್ಯವಸ್ಥಾಪಕ ಜಿ. ಪರಮೇಶ್ವರಪ್ಪ,ರೋಟರಿ ಕ್ಲಬ್ ಸೇವೆನ್ ಹಿಲ್ಸ್ ಅಧ್ಯಕ್ಷ ಡಾ. ಪಲ್ಲವಿ ದೇಶಪಾಂಡೆ, ಕಾರ್ಯದರ್ಶಿ ಗೌರಿ ಮದನಭಾವಿ, ಡಾ. ಸುಜಾತಾ ಹಸವಿಮಠ, ಡಾ. ನೀತಾ ಸಾಂಬ್ರಾಣಿ, ರಕ್ತ ಭಂಡಾರದ ಮುಖ್ಯಸ್ಥ ಡಾ. ಉಮೇಶ ಹಳ್ಳಿಕೇರಿ, ಎಂಜಿನಿಯರ್ ಸಂಘದ ಅಧ್ಯಕ್ಷರಾದ ಸುನೀಲ ಬಾಗೇವಾಡಿ, ರೆಡ್ ಕ್ರಾಸ್ ಸದಸ್ಯರಾದ ಮಾರ್ತಾಂಡಪ್ಪ ಎಂ. ಕತ್ತಿ, ಸಗೀತಾ ಬಾಗೇವಾಡಿ, ಗಿರಿಜಾ ಹಿರೇಮಠ, ಸುಮನ ಹೆಬ್ಳೀಕರ್ ಹಾಗೂರಾಜೇಂದ್ರ ಆರ್.ಎಂ. ಇದ್ದರು.