<p><strong>ಹುಬ್ಬಳ್ಳಿ:</strong> ಡಾ. ಬಸು ಬೇವಿನಗಿಡದ ಅಭಿನಂದನೆ ಹಾಗೂ ‘ತೊಟ್ಟುಕ್ರಾಂತಿ’ ಕಥೆಗಳು ಅವಲೋಕನ ಕಾರ್ಯಕ್ರಮ ಆ. 4ರಂದು ಬೆಳಿಗ್ಗೆ 10:15ಕ್ಕೆ ಇಲ್ಲಿನ ಕಾಳಿದಾಸ ನಗರದ ನಾಗಸುಧೆ ಜಗಲಿಯಲ್ಲಿ ನಡೆಯಲಿದೆ.</p>.<p>ಅಕ್ಷರ ಸಾಹಿತ್ಯ ವೇದಿಕೆ ಹಾಗೂ ನಾಗಸುಧೆ ಜಗಲಿ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು, ಡಾ.ಬಸು ಬೇವಿನಗಿಡದ ಸಾಹಿತ್ಯ ಕುರಿತು ಚನ್ನಪ್ಪ ಅಂಗಡಿ ಹಾಗೂ ಸಿ.ಎಂ. ಮುನಿಸ್ವಾಮಿ ಮಾತನಾಡುವರು.</p>.<p>ಸಾಹಿತಿಗಳಾದ ಡಾ.ಬಸು ಬೇವಿನಗಿಡದ, ಕಾವ್ಯಾ ಕಡಮೆ ಪಾಲ್ಗೊಳ್ಳಲಿದ್ದು ಎಂ.ಬಿ. ಅಡ್ನೂರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಡಾ. ಬಸು ಬೇವಿನಗಿಡದ ಅಭಿನಂದನೆ ಹಾಗೂ ‘ತೊಟ್ಟುಕ್ರಾಂತಿ’ ಕಥೆಗಳು ಅವಲೋಕನ ಕಾರ್ಯಕ್ರಮ ಆ. 4ರಂದು ಬೆಳಿಗ್ಗೆ 10:15ಕ್ಕೆ ಇಲ್ಲಿನ ಕಾಳಿದಾಸ ನಗರದ ನಾಗಸುಧೆ ಜಗಲಿಯಲ್ಲಿ ನಡೆಯಲಿದೆ.</p>.<p>ಅಕ್ಷರ ಸಾಹಿತ್ಯ ವೇದಿಕೆ ಹಾಗೂ ನಾಗಸುಧೆ ಜಗಲಿ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು, ಡಾ.ಬಸು ಬೇವಿನಗಿಡದ ಸಾಹಿತ್ಯ ಕುರಿತು ಚನ್ನಪ್ಪ ಅಂಗಡಿ ಹಾಗೂ ಸಿ.ಎಂ. ಮುನಿಸ್ವಾಮಿ ಮಾತನಾಡುವರು.</p>.<p>ಸಾಹಿತಿಗಳಾದ ಡಾ.ಬಸು ಬೇವಿನಗಿಡದ, ಕಾವ್ಯಾ ಕಡಮೆ ಪಾಲ್ಗೊಳ್ಳಲಿದ್ದು ಎಂ.ಬಿ. ಅಡ್ನೂರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>