ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಆಗದ ವಲಯ ವರ್ಗಾವಣೆ; ಶಿಕ್ಷಕರಿಗೆ ನಿರಾಸೆ

ಹೆಚ್ಚುವರಿ ವರ್ಗಾವಣೆಗಷ್ಟೇ ಶಾಲಾ ಶಿಕ್ಷಣ ಇಲಾಖೆ ನಿರ್ಧಾರ
Published : 9 ಜುಲೈ 2024, 6:49 IST
Last Updated : 9 ಜುಲೈ 2024, 6:49 IST
ಫಾಲೋ ಮಾಡಿ
Comments
‘ಗ್ರಾಮೀಣ ಭತ್ಯೆಯಾದರೂ ನೀಡಲಿ’
‘ನಗರದ ಶಿಕ್ಷಕರಿಗೆ ಒಟ್ಟಾರೆ ಭತ್ಯೆ ಮೂಲ ವೇತನದ ಶೇ 12ರಷ್ಟು ಮತ್ತು ಗ್ರಾಮೀಣ ಶಿಕ್ಷಕರಿಗೆ ಶೇ 8ರಷ್ಟು ಇದೆ. ಬಹುತೇಕ ಗ್ರಾಮೀಣ ಶಿಕ್ಷಕರು ನಗರದಲ್ಲಿ ವಾಸವಿದ್ದು, ಹೆಚ್ಚುವರಿ ಖರ್ಚನ್ನು ಅವರೇ ಭರಿಸಬೇಕು. ಭತ್ಯೆ ಹೆಚ್ಚಿರುವುದರಿಂದಲೇ ನಗರದ ಶಿಕ್ಷಕರು ಗ್ರಾಮಗಳಿಗೆ ಬರಲು ಬಯಸುವುದಿಲ್ಲ. 5ನೇ ವೇತನ ಆಯೋಗದಲ್ಲಿ ನೀಡುತ್ತಿದ್ದ ಗ್ರಾಮೀಣ ಭತ್ಯೆಯನ್ನು ಈಗ ಸ್ಥಗಿತಗೊಳಿಸಲಾಗಿದೆ. ನಗರದ ಶಿಕ್ಷಕರಂತೆ ಇಂತಿಷ್ಟು ಭತ್ಯೆ ನೀಡಿದರೆ, ಗ್ರಾಮೀಣ ಶಿಕ್ಷಕರಿಗೆ ಅನುಕೂಲ. ಆಗ ನಗರಕ್ಕೆ ವರ್ಗಾವಣೆ ಬೇಡಿಕೆಯೂ ಹೆಚ್ಚಿರುವುದಿಲ್ಲ’ ಎಂಬುದು ಗ್ರಾಮೀಣ ಶಿಕ್ಷಕರ ಅಭಿಪ್ರಾಯ.
ಇಲಾಖೆಯು ಕಡ್ಡಾಯವಾಗಿ ಕಾನೂನು ಪಾಲಿಸಬೇಕು. ಇಲ್ಲವೇ ವರ್ಗಾವಣೆ ಪ್ರಕ್ರಿಯೆ ಕೈಬಿಡಬೇಕು
ಹಾಲೇಶ ನವುಲೆ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ವಲಯ ವರ್ಗಾವಣೆ ಬಗ್ಗೆ ಶಿಕ್ಷಕರಲ್ಲೇ ಮಿಶ್ರ ಅಭಿಪ್ರಾಯವಿದೆ. ಈ ಹಿಂದೆಯೂ ವಲಯ ವರ್ಗಾವಣೆ ಕೈಬಿಡಲಾಗಿತ್ತು
ರಿತೇಶ್‌ಕುಮಾರ್‌ ಸಿಂಗ್‌, ಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT