ಬಳಿಕ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಹುಡೇದ, ಗೌರವಾಧ್ಯಕ್ಷ ಸಂತೋಷ ಗುಂಜಳ, ಪ್ರಧಾನ ಕಾರ್ಯದರ್ಶಿ ಭೀಮಪ್ಪ ದೊಡ್ಡಶಂಕರ, ಶಿವಪ್ಪ ಪೂಜಾರ, ಗುರುನಾಥ ಯಾವಗಲ್ಲ, ಹನುಮಂತಪ್ಪ ನಾಯ್ಕ, ಕವಿತಾ ನಾಯ್ಕರ, ಯಲ್ಲಪ್ಪ ದಾಸರ, ಶಿವಾನಂದ ಕೋನಸಾಗರ, ಗದಿಗೆಪ್ಪ ಶಿರೂರ ಇದ್ದರು.