ರಂಗದ ಮೇಲೆ ನಾಗೇಂದ್ರ ಎಸ್. ಕುಮಟಾ, ಗುರುಮೂರ್ತಿ ವರದಾಮೂಲ, ಪ್ರಸನ್ನಕುಮಾರ್ ಎನ್.ಎಂ., ಶಿವಕುಮಾರ್ ಉಳವಿ, ಹರ್ಷ ಉಳ್ಳೂರು, ವಿಜಯಶ್ರೀ, ಬಿ.ಎಸ್. ರಾಜೇಶ್ವರಿ ಕೊಡಗು, ಸಮಾ ನಿಹಾರಿಕ ಚಿಪ್ಳಿ, ಎಂ.ವಿ. ಪ್ರತಿಭಾ, ಶ್ರೇಯಾಂಕ್ ಎನ್. ಕುಮಟಾ, ವಿವೇಕ್ ನಾಯಕ್ ಬಿ.ಎಂ. ಅಭಿನಯಿಸಿದ್ದರು. ಸತೀಶ್ ಶೆಣೈ ಬೆಳಕಿನ ಸಂಯೋಜನೆ ಮಾಡಿದ್ದರು.