ಕಾಂಗ್ರೆಸ್ ಮುಖಂಡರಾದ ಅಪ್ಪಣ್ಣ ಇನಾಮತಿ, ಗಿರೀಶ ಡಬಾಲಿ, ಶೇಖರಯ್ಯ ಹೊಸಮಠ, ಯಲ್ಲಪ್ಪ ಹೊಸಮನಿ, ವಿರುಪಣ್ಣ ಹೊಸಮನಿ, ಮುಕ್ತಾರ್ ಮೌಲ್ವಿ, ಬಸವರಾಜ ಬಂದಕ್ಕನವರ, ಶರಣಬಸನಗೌಡ ಪಾಟೀಲ, ಅಶೋಕ ಶಿರಹಟ್ಟಿ, ಬರಮಪ್ಪ ಹುಣಸಿಮರದ, ಕುಬಣ್ಣ ಬಂಗಾರಿ, ಟಿ.ಬಿ. ಸೋಮರಡ್ಡಿ, ಬಾಪು ಕಿಲ್ಲೇದಾರ, ಮಲ್ಲಪ್ಪ ದಂಡಿನ ಉಪಸ್ಥಿತರಿದ್ದರು.