ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಗದಗ | ಸಿಎಂ ಮಾನ ಉಳಿಸಲಾದರೂ ನೀರಿನ ಸಮಸ್ಯೆ ಬಗೆಹರಿಸಿ; ಬಸವರಾಜ ಬೊಮ್ಮಾಯಿ

ಅವಳಿ ನಗರಕ್ಕೆ ನೀರು ಕೊಡಬಾರದೆಂದು ಎಲ್ಲರಿಂದಲೂ ಪ್ರಯತ್ನ: ಬೊಮ್ಮಾಯಿ ಚಾಟಿ
Published : 18 ಜುಲೈ 2025, 3:06 IST
Last Updated : 18 ಜುಲೈ 2025, 3:06 IST
ಫಾಲೋ ಮಾಡಿ
Comments
ದೇಶದಲ್ಲಿ ಆಹಾರ ಕೊರತೆ ನೀಗಿದೆ. ವಸತಿ ಸಮಸ್ಯೆ ಉಳಿದಿದೆ. ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಜತೆಗೆ ಆರೋಗ್ಯ ಕೌಶಲಾಧಾರಿತ ಶಿಕ್ಷಣ ಒದಗಿಸಲು ಕ್ರಮವಹಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಗಳ ನಿಗದಿತ ಗುರಿ ಸಾಧಿಸದವರ ಮೇಲೆ ಕ್ರಮಕೈಗೊಳ್ಳಲಾಗುವುದು
–ಬಸವರಾಜ ಬೊಮ್ಮಾಯಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT