‘ಏಪ್ರಿಲ್ 22ರ ಸಂಜೆಯವರೆಗೆ ₹1.89 ಲಕ್ಷ ದೇಣಿಗೆ ಸಂಗ್ರಹ ಆಗಿದೆ. ಒಟ್ಟು ಸಂಗ್ರಹಗೊಳ್ಳುವ ಮೊತ್ತದಲ್ಲಿ, ಈ ಕುಟುಂಬಗಳಿಗೆ ಅಕ್ಕಿ, ಬೇಳೆ, ಗೋದಿ ಹಿಟ್ಟು, ರವೆ, ಅಡುಗೆ ಎಣ್ಣೆ ಸೇರಿದಂತೆ 12 ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸಲಾಗುವುದು’ ಎಂದು ಸಂಸ್ಥೆಯ ಉದ್ಯೋಗಿ ನವನೀತ್ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.