ಖಾಸಗಿ ವಿದ್ಯುತ್ ಕೆಲಸದ ನಿಮಿತ್ತ ಗುರುಸಿದ್ದಯ್ಯ ಅವರು ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗುರುಳಿದ್ದಾರೆ. ತಕ್ಷಣ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿಯ ವೈದ್ಯರು ಗುರುಸಿದ್ದಯ್ಯ ಅವರು ಮೃತಪಟ್ಟರುವುದಾಗಿ ತಿಳಿಸಿದರು.