ಗುರುವಾರ, 1 ಜನವರಿ 2026
×
ADVERTISEMENT
ADVERTISEMENT

ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಅವ್ಯವಹಾರ: ಆರೋಪ

ಗಜೇಂದ್ರಗಡ ತಾಲ್ಲೂಕಿನ 7,605 ರೈತರಿಗೆ ₹14.41 ಕೋಟಿ ವಿತರಣೆ; ಜಿಲ್ಲಾಡಳಿತ
Published : 1 ಜನವರಿ 2026, 6:19 IST
Last Updated : 1 ಜನವರಿ 2026, 6:19 IST
ಫಾಲೋ ಮಾಡಿ
Comments
ಬೆಳೆಹಾನಿ ವಿತರಣೆಯು ಡಿಬಿಟಿ ಮುಖಾಂತರ ನಡೆದಿದ್ದು ಅವ್ಯವಹಾರಕ್ಕೆ ಆಸ್ಪದವಿಲ್ಲ. ರೈತರ ಎಫ್‌ಐಡಿಯಲ್ಲಿನ ವ್ಯತ್ಯಾಸ ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಂದ ಪರಿಹಾರ ವಿತರಣೆಯಲ್ಲಿ ತೊಡಕಾಗಿದೆ. ಅದಕ್ಕಾಗಿ ಎಲ್ಲ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸುವಂತೆ ತಿಳಿಸಲಾಗಿದೆ.
–ಕಿರಣಕುಮಾರ ಕುಲಕರ್ಣಿ, ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT