ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ನಿರೀಕ್ಷಕಿ ಸುವರ್ಣಾ ಕೋಟೆ, ‘ಖಾಕಿ ಸಮವಸ್ತ್ರ ಧರಿಸಿದ ಯಾವುದೇ ಅಧಿಕಾರಿಗಳು ಬೂಟು ಧರಿಸಿ ಧ್ವಜಾರೋಹಣ ಮಾಡಬಹುದು. ನಮ್ಮ ಇಲಾಖೆ ಸಿಬ್ಬಂದಿ ಕುಟುಂಬಸ್ಥರೊಬ್ಬರಿಗೆ ಅಪಘಾತವಾಗಿತ್ತು. ಅದರ ಗಡಿಬಿಡಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿತ್ರ ಇಡುವುದು ಮರೆತು ಹೋಗಿದೆ’ ಎಂದರು.