ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಶಿರಹಟ್ಟಿ: ಹಿಂದುಳಿದ ತಾಲ್ಲೂಕು ಹಣೆಪಟ್ಟಿ ಕಳಚುವುದು ಎಂದು?

ನಿಂಗಪ್ಪ ಹಮ್ಮಿಗಿ
Published : 29 ಏಪ್ರಿಲ್ 2024, 6:20 IST
Last Updated : 29 ಏಪ್ರಿಲ್ 2024, 6:20 IST
ಫಾಲೋ ಮಾಡಿ
Comments
ಬ್ರಿಟಿಷ್‌ ಕಾಲದಿಂದಲೂ ತಾಲ್ಲೂಕು ಹಿಂದುಳಿದ್ದು, ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಭರವಸೆಗಳನ್ನು ನೀಡಿ ಆಯ್ಕೆಯಾಗುತ್ತಾರೆ. ನಂತರ ಅಭಿವೃದ್ಧಿಯತ್ತ ಗಮನ ಹರಿಸುವುದಿಲ್ಲ. ಅಧಿಕಾರಿಗಳು ಸಹ ಹಾರಿಕೆ ಉತ್ತರಗಳನ್ನು ನೀಡುತ್ತಾ ಆಡಳಿತ ಮಾಡುತ್ತಾರೆ
ರಫೀಕ್ ಕೇರಿಮನಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ಶಿರಹಟ್ಟಿ ತಾಲ್ಲೂಕಿನ ವ್ಯಾಪಾರಸ್ಥರ ಒಂದು ಸಭೆ ಕರೆದು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ವ್ಯಾಪಾರಸ್ಥರು ಆಸಕ್ತಿ ವಹಿಸಿದರೆ ಮಾರುಕಟ್ಟೆ ಪ್ರಾರಂಭಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು
ಶಿವಾನಂದ ಜಿ ಮಠದ, ಎಪಿಎಂಸಿ ಕಾರ್ಯದರ್ಶಿ
ತಾಲ್ಲೂಕು ಕೇಂದ್ರದಲ್ಲಿ ಹೆಸ್ಕಾಂ ಉಪವಿಭಾಗ ಕಚೇರಿ ಪ್ರಾರಂಭಿಸಿದರೆ, ರೈತರ ಬೋರ್‌ವೆಲ್‌ಗಳಿಗೆ ಬೇಕಾಗುವ ವಿದ್ಯುತ್‌ ಪರಿವರ್ತಕಗಳು ಸಮಯಕ್ಕನುಗುಣವಾಗಿ ದೊರೆಯುತ್ತವೆ
ಮಹಾದೇವಪ್ಪ ಬಿಡವೆ, ಸ್ಥಳೀಯ ನಿವಾಸಿ
ಶೀಘ್ರದಲ್ಲಿ ಬೇಂದ್ರೆ ಭವನವನ್ನು ದುರಸ್ತಿಗೊಳಿಸಿ ಪ್ರಾರಂಭಿಸಬೇಕು. ಬೇಂದ್ರೆಯವರ ಹುಟ್ಟೂರು ಶಿರಹಟ್ಟಿಯಲ್ಲಿ ಅವರ ವಸ್ತು ಸಂಗ್ರಹಾಲಯ ಸ್ಥಾಪನೆಯಾಗಬೇಕು
ಎಸ್.ಬಿ.ಹೊಸೂರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ
ನಿರ್ವಹಣೆ ಇಲ್ಲದೆ ಕಸದಿಂದ ಆವೃತಗೊಂಡ ಎಪಿಎಂಸಿ ಆವರಣ
ನಿರ್ವಹಣೆ ಇಲ್ಲದೆ ಕಸದಿಂದ ಆವೃತಗೊಂಡ ಎಪಿಎಂಸಿ ಆವರಣ
ಸಣ್ಣ ಮನೆಯಂತೆ ಇರುವ ಶಿರಹಟ್ಟಿಯ ನಿರೀಕ್ಷಣಾ ಮಂದಿರ
ಸಣ್ಣ ಮನೆಯಂತೆ ಇರುವ ಶಿರಹಟ್ಟಿಯ ನಿರೀಕ್ಷಣಾ ಮಂದಿರ
ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯಿತ್ತಿರುವ ಶಿರಹಟ್ಟಿಯ ರೇಷ್ಮೆ ನೂಲು ಬಿಚ್ಚಣಿಕೆ ಯಂತ್ರ
ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯಿತ್ತಿರುವ ಶಿರಹಟ್ಟಿಯ ರೇಷ್ಮೆ ನೂಲು ಬಿಚ್ಚಣಿಕೆ ಯಂತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT