‘ಉತ್ಸಾಹಿ ತರುಣ, ಪಂಪನ ಊರಿನವರಾದ ಅಣ್ಣಿಗೇರಿಯ ಶಾಂತಕುಮಾರ ಹರ್ಲಾಪುರ ಅವರ ಸಲಹೆಯೇ ಇದಕ್ಕೆ ಕಾರಣ. ಮಂಜುನಾಥ ಯಾವಗಲ್ಲ, ಮಡಿವಾಳಪ್ಪ ಕರದಳ್ಳಿ ಮೊದಲಾದ ಒಳ್ಳೆಯ ಮನಸ್ಸಿನ ಯುವಪಡೆ ಇಂತಹ ಕಾರ್ಯದ ಭಾಗವಾಗಿ ಕೆಲಸ ಮಾಡುತ್ತಿದೆ. ಬೆಳಕಿನ ದೊಂದಿ ಹಿಡಿಯುವರು ಅಲ್ಲಲ್ಲಿ ಇಂಥವರು ಕಾಣುವರೆಂದೇ ನಿಂತ ನೆಲದ ಮೇಲೆ ಭರವಸೆ ಹುಟ್ಟುತ್ತದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.