‘ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ ನೋವು ಕಡಿಮೆ ಆಗುತ್ತಿಲ್ಲ ಏಕೆ’ ಎಂದು ಬಾಬಾರನ್ನು ಶಿವಾನಂದ ಕುರಿ ಪ್ರಶ್ನಿಸಿದ್ದಾರೆ. ಆಗ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಾಬಾ ಆಸಿಫ್ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ರೊಚ್ಚಿಗೆದ್ದ ಜನರು ಬಾಬಾಗೆ ಹಿಡಿದು ಥಳಿಸಿದ್ದಾರೆ.