ಮುಳಗುಂದ | ಕಾಲುವೆ ಹೂಳು ತೆರವಿಗೆ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ: ಆರೋಪ
ಚಂದ್ರಶೇಖರ್ ಭಜಂತ್ರಿ
Published : 17 ಮೇ 2025, 5:37 IST
Last Updated : 17 ಮೇ 2025, 5:37 IST
ಫಾಲೋ ಮಾಡಿ
Comments
ಹುಲ್ಲು ಬೆಳೆದು ಕಾಲುವೆ ಮುಚ್ಚಿ ಹೋಗಿರುವುದು
ಪ್ರಸ್ತುತ ಅಂದಾಜು ₹3 ಕೋಟಿ ರೂಪಾಯಿ ವೆಚ್ಚದಲ್ಲಿ ಅಬ್ಬಿಕೆರೆ ಅಭಿವೃದ್ದಿ ಕಾಮಗಾರಿ ನಡೆದಿದೆ. ಜತೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ನೀರಿನ ಮೂಲದಲ್ಲಿ ಉಂಟಾಗುತ್ತಿರುವ ಮಲಿನತೆ ನಿವಾರಣೆಗೂ ಸ್ಥಳೀಯ ಆಡಳಿತ ಗಮನ ಹರಿಸಬೇಕು