ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ನರಗುಂದ | ಬೆಣ್ಣೆಹಳ್ಳ ಪ್ರವಾಹ: ಏಳು ಹಳ್ಳಿ ಗ್ರಾಮಸ್ಥರಲ್ಲಿ ಆತಂಕ

Published : 13 ಜೂನ್ 2025, 4:55 IST
Last Updated : 13 ಜೂನ್ 2025, 4:55 IST
ಫಾಲೋ ಮಾಡಿ
Comments
ನರಗುಂದ ತಾಲ್ಲೂಕಿನ ಕುರ್ಲಗೇರಿಯಲ್ಲಿ ಬೆಣ್ಣೆ ಹಳ್ಳ ಉಕ್ಕಿ ಪ್ರವಾಹ ಪರಿಣಾಮ ನರಗುಂದ - ಗದಗ ಒಳ ಮಾರ್ಗ ಸ್ಥಗಿತಗೊಂಡಿತ್ತು 
ನರಗುಂದ ತಾಲ್ಲೂಕಿನ ಕುರ್ಲಗೇರಿಯಲ್ಲಿ ಬೆಣ್ಣೆ ಹಳ್ಳ ಉಕ್ಕಿ ಪ್ರವಾಹ ಪರಿಣಾಮ ನರಗುಂದ - ಗದಗ ಒಳ ಮಾರ್ಗ ಸ್ಥಗಿತಗೊಂಡಿತ್ತು 
ನರಗುಂದ ತಾಲ್ಲೂಕಿನ ಸುರಕೋಡ ಗ್ರಾಮಕ್ಕೆ ಜಿಲ್ಲಾಧಿಕಾರಿ ಶ್ರೀಧರ ಭೇಟಿ ನೀಡಿ ಬೆಣ್ಣೆಹಳ್ಳದ ಪರಿಸ್ಥಿತಿ ಪರಿಶೀಲಿಸಿದರು 
ನರಗುಂದ ತಾಲ್ಲೂಕಿನ ಸುರಕೋಡ ಗ್ರಾಮಕ್ಕೆ ಜಿಲ್ಲಾಧಿಕಾರಿ ಶ್ರೀಧರ ಭೇಟಿ ನೀಡಿ ಬೆಣ್ಣೆಹಳ್ಳದ ಪರಿಸ್ಥಿತಿ ಪರಿಶೀಲಿಸಿದರು 
ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲಾಗಿದ್ದು ಯಾವುದೇ ಹಾನಿಯಾಗಿಲ್ಲ. ಪ್ರವಾಹ ಪೀಡಿತ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ
ಶ್ರೀಶೈಲ ತಳವಾರ ನರಗುಂದ ತಹಶೀಲ್ದಾರ್
ಬೆಣ್ಣೆ ಹಳ್ಳದ ಪ್ರವಾಹದಿಂದ ಅಂದಾಜು 700 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಕುರಿತು ನಂತರ ಸಮೀಕ್ಷೆ ಮಾಡಲಾಗುವುದು
ಮಂಜುನಾಥ್ ಜನಮಟ್ಟಿ ಕೃಷಿ ಸಹಾಯಕ ನಿರ್ದೇಶಕ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT