ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ನರಗುಂದ | ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತತ್ವಾರ

ನರಗುಂದ ತಾಲ್ಲೂಕಿಗೆ ಮಲಪ್ರಭಾ ಡಿಬಿಒಟಿಯೇ ಆಧಾರ: ಪರ್ಯಾಯ ವ್ಯವಸ್ಥೆಗೂ ಆಗ್ರಹ
Published : 4 ಮೇ 2025, 5:01 IST
Last Updated : 4 ಮೇ 2025, 5:01 IST
ಫಾಲೋ ಮಾಡಿ
Comments
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತುಂಬುತ್ತಿರುವ ಗ್ರಾಮಸ್ಥರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತುಂಬುತ್ತಿರುವ ಗ್ರಾಮಸ್ಥರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತುಂಬುತ್ತಿರುವ ಗ್ರಾಮಸ್ಥರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತುಂಬುತ್ತಿರುವ ಗ್ರಾಮಸ್ಥರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತುಂಬುತ್ತಿರುವ ನಾಗರಿಕರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತುಂಬುತ್ತಿರುವ ನಾಗರಿಕರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತರುತ್ತಿರುವ ಗ್ರಾಮಸ್ಥರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತರುತ್ತಿರುವ ಗ್ರಾಮಸ್ಥರು
ಮಲಪ್ರಭಾ ಡಿಬಿಒಟಿ ಲೈನ್ ಗ್ರಾಮಕ್ಕೆ ಇದ್ದರೂ ಇಲ್ಲದಂತಾಗಿದೆ. ಇಡೀ ಗ್ರಾಮಕ್ಕೆ ಒಂದೇ ಡಿಬಿಒಟಿ ನಳ ಇದೆ. ಆದ್ದರಿಂದ ನಳಗಳಿಗೆ ಎರಡು ದಿನಕ್ಕೊಮ್ಮೆಯಾದರೂ ಡಿಬಿಒಟಿ ನೀರು ಪೂರೈಕೆಯಾಗಬೇಕು.
ಎಚ್. ಟಿ.ಲಿಂಗದಾಳ ಹಿರೇಕೊಪ್ಪ
ಶಿರೋಳದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕೆರೆ ಖಾಲಿಯಾಗುತ್ತಿದೆ. ಮಲಪ್ರಭಾ ನೀರನ್ನು ಹರಿಸಿದರೆ ನೀರಿನ ಸಮಸ್ಯೆ ಉಲ್ಬಣಿಸದು
ಸಂಕನಗೌಡರ ಪಿಡಿಒ ಶಿರೋಳ
ಗ್ರಾಮ ಪಂಚಾಯಿತಿ ಡಿಬಿಒಟಿ ನೀರು ಅವಲಂಬಿಸದೇ ಮೊದಲಿನಂತೆ ಕೆರೆ ಕೊಳವೆಬಾವಿ ನೀರು ನಿರ್ವಹಣೆ ಮಾಡಿಕೊಳ್ಳಬೇಕು. ಆಗ ನೀರಿನ ಸಮಸ್ಯೆ ಉಂಟಾಗದು. ಡಿಬಿಒಟಿ ನಿಯಮಾನುಸಾರ ನೀರು ಪೂರೈಕೆ ಆಗುತ್ತದೆ. ನೀರು ಮಿತವಾಗಿ ಬಳಸಬೇಕು
–ಮಂಜುನಾಥ್ ಗಣಿ ಪಿಡಿಒ ಕೊಣ್ಣೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT