ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಹದಗೆಟ್ಟ ಗ್ರಾಮೀಣ ಭಾಗದ ರಸ್ತೆ; ಸಂಚಾರ ದುಸ್ತರ

ಉಮೇಶ ಬಸನಗೌಡ್ರ
Published : 29 ಆಗಸ್ಟ್ 2024, 7:31 IST
Last Updated : 29 ಆಗಸ್ಟ್ 2024, 7:31 IST
ಫಾಲೋ ಮಾಡಿ
Comments
ಗುಣಮಟ್ಟದ ರಸ್ತೆ ನಿರ್ಮಾಣದ ಭರವಸೆ
‘ಹಿರೇಹಾಳದಿಂದ ಬಳಗೋಡ ಗ್ರಾಮದವರೆಗಿನ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಬಲವಂತ ನಾಯ್ಕರ ತಿಳಿಸಿದ್ದಾರೆ. ‘ತಾಲ್ಲೂಕಿನ ವಿವಿಧ ಗ್ರಾಮಗಳ ರಸ್ತೆಗಳು ಹಾಳಾಗಿದ್ದು ಸದ್ಯ ಮಳೆ ಬೀಳುತ್ತಿರುವುದರಿಂದ ತಾತ್ಕಾಲಿಕ ರಿಪೇರಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಟೆಂಡರ್ ಕರೆದು ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ. ,
ರಸ್ತೆ ಸಂಪೂರ್ಣ ಹಾಳಾಗಿದೆ. ಎರಡು ವರ್ಷಗಳ ಹಿಂದೆ ಟೆಂಡರ್ ಕರೆದರೂ ಇವತ್ತಿನವರೆಗೂ ಕೆಲಸ ಪೂರ್ಣಗೊಳಿಸದೆ ಅತಂತ್ರ ಗೊಳಿಸಿದ್ದು ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗಿದೆ.
–ಶರಣಪ್ಪ ಪ್ಯಾಟಿ, ಬಳಗೋಡ ಗ್ರಾಮಸ್ಥ
ನಮ್ಮ ಗ್ರಾಮದಿಂದ ಹಿರೇಹಾಳ ಗ್ರಾಮದವರೆಗೆ 4 ಕಿ.ಮೀ ನಡೆದುಕೊಂಡು ಹೋಗಿ ಬರಬೇಕು. ವಾಪಸ್ ಮತ್ತೇ ನಡೆದುಕೊಂಡೆ ಬರಬೇಕು. ಹೀಗಾಗಿ ಕಾಲೇಜಿಗೆ ಹೋಗಲು ಬೇಡ ಎನ್ನುತ್ತಿದ್ದಾರೆ.
–ಶಾರದಾ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT