ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಮೇಟಿ, ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಪುರ್ತಗೇರಿ, ಶೇಖಅಲಿ ಕಲೆಗಾರ, ಆಶಾ ಜೂಲಗುಡ್ಡ, ಮೈಲಾರಪ್ಪ ಕರಿ, ಅಜಮ್ ಖಾಜಿ, ಕಾಶೀಂಸಾಬ ರೋಣದ, ಲತೀಫ ಶಿರಹಟ್ಟಿ, ಮೆಹಬೂಬಸಾಬ ತಹಶೀಲ್ದಾರ, ಇರ್ಫಾನ್ ತಾಳಿಕೋಟಿ, ಪ್ರಶಾಂತ ನವಲಗುಂದ, ಕಾಳೆ, ತುಳಸಪ್ಪ ಹಾತಲಗೇರಿ, ಸದ್ದಾಂ ಹಾಗೂ ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.