ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ರೋಣ | ತಾಪಮಾನ ಕುಸಿತ: ಚಳಿಗೆ ತತ್ತರಿಸಿದ ಜನ

ಚಹಾ– ಪಾನ್‌ ವ್ಯಾಪಾರ ಇಳಿಮುಖ; ಬೆಳ್ಳಂಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳಿಸುವ ಸವಾಲು
ಉಮೇಶ ಬಸನಗೌಡರ
Published : 10 ಡಿಸೆಂಬರ್ 2025, 4:42 IST
Last Updated : 10 ಡಿಸೆಂಬರ್ 2025, 4:42 IST
ಫಾಲೋ ಮಾಡಿ
Comments
ಚಿಕ್ಕ ಮಕ್ಕಳನ್ನು ಚಳಿಯಿಂದ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಶನಿವಾರದಂದು ಬೆಳಿಗ್ಗೆಯೇ ಶಾಲೆಗಳು ಪ್ರಾರಂಭವಾಗುವುದರಿಂದ ಮಕ್ಕಳನ್ನು ಚಳಿಯಲ್ಲಿಯೇ ಶಾಲೆಗೆ ಕಳುಹಿಸಬೇಕಿದೆ
–ಶಕುಂತಲಾ ಗೃಹಿಣಿ
ಚಳಿಯಿಂದ ಜನ ಹೊರ ಬರದಿರುವುದರಿಂದ ವ್ಯಾಪಾರ ಕಡಿಮೆಯಾಗಿದೆ. ಈ ಹಿಂದೆ ದಿನಕ್ಕೆ ಬೆಳಿಗ್ಗೆಯಲ್ಲಿ ₹1000 ವ್ಯಾಪಾರವಾಗುತ್ತಿತ್ತು. ಸದ್ಯ ₹200ರಿಂದ ₹300 ವ್ಯಾಪಾರವಾಗುತ್ತಿದೆ
–ಅಬ್ದುಲ್ ಬೀಡಾ ಅಂಗಡಿ ವ್ಯಾಪಾರಿ
ಚಳಿ ಮತ್ತು ಇಬ್ಬನಿ ಬೀಳುತ್ತಿರುವುದು ಕಡಲೆ ಬೆಳೆಗೆ ಉತ್ತಮವಾಗಿದ್ದು ಚಳಿ ಹೆಚ್ಚಾದಷ್ಟು ಕಡಲೆ ಬೆಳೆಗೆ ಕೀಟಬಾಧೆ ಕಡಿಮೆಯಾಗುತ್ತದೆ. ಇದರಿಂದ ಇಳುವರಿ ಕೂಡ ಹೆಚ್ಚುವ ನಿರೀಕ್ಷೆ ಇದೆ
–ಭರಮಪ್ಪ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT