ಬಸವರಾಜ ಗಾಳಪ್ಪನವರ ಮತ್ತು ಹುಚ್ಚಣ್ಣ ಶಹಪೂರ, ವೀರಣ್ಣ ಬೇವಿನಮರದ, ಡಾ. ಜಿ.ಬಿ.ಬಿಡಿನಹಾಳ, ರತ್ನಕ್ಕ ಪಾಟೀಲ, ಸಂಘದ ಅಧ್ಯಕ್ಷ ಎಂ.ಸಿ.ಐಲಿ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗೌರಕ್ಕ ಬಡಿಗಣ್ಣವರ, ವೀರಣ್ಣ ಗೊಡಚಿ, ವಿಜಯಕುಮಾರ ಹಿರೇಮಠ, ಶಶಿಧರ ಬೀರನೂರ, ಪ್ರಕಾಶ ಅಸುಂಡಿ, ಪ್ರಭು ಗಂಜಿಹಾಳ ಇದ್ದರು.