ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಹಾಸನ | ಚಿನ್ನಾಭರಣಕ್ಕಾಗಿ ತಾಯಿ, ಇಬ್ಬರು ಮಕ್ಕಳ ಕೊಲೆ ಪ್ರಕರಣ: ಆರೋಪಿ ಬಂಧನ

Published : 7 ಜನವರಿ 2024, 13:55 IST
Last Updated : 7 ಜನವರಿ 2024, 13:55 IST
ಫಾಲೋ ಮಾಡಿ
Comments
ಜನರ ಹಿಡಿಶಾಪ
ಆರೋಪಿ ನಿಂಗಪ್ಪ ಕಾಗವಾಡನನ್ನು ಪೊಲೀಸರು ಸ್ಥಳ ಮಹಜರಿಗೆ ದಾಸರಕೊಪ್ಪಲಿಗೆ ಕರೆದೊಯ್ದ ವೇಳೆ ಸುತ್ತಲಿನ ಮಹಿಳೆಯರು ಜನರು ಹಿಡಿ ಶಾಪ ಹಾಕಿದರು. ‘ನಿನಗೆ ನಾಚಿಕೆ ಆಗಲ್ವಾ. ಸಣ್ಣ ಮಕ್ಕಳನ್ನು ಕೊಲೆ ಮಾಡೋಕೆ ಹೇಗಾದರೂ ಮನಸು ಬಂತು’ ಎಂದು ಆಕ್ರೋಶ ಹೊರಹಾಕಿದರು. ‘ಈತನಿಗೆ ಅಂತಿಂಥ ಶಿಕ್ಷೆ ಕೊಡಬೇಡಿ. ನೇರವಾಗಿ ನೇಣಿಗೆ ಹಾಕಿ. ಇವರಂಥ ಜನರು ಸಮಾಜದಲ್ಲಿ ಇರಲು ಯೋಗ್ಯರಲ್ಲ’ ಎಂದು ಜನರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT